Friday 13 March 2015
ಶಾಲಾ ವಾರ್ಷಿಕೋತ್ಸವ - ಸಭಾ ಕಾರ್ಯಕ್ರಮ
ಪ್ರಾರ್ಥನೆ : ಶಾಲಾ ಮಕ್ಕಳಿಂದ |
ಸ್ವಾಗತ : ಶ್ರೀ ರಾಮಕೃಷ್ಣ ಭಟ್ ಶಾಲಾ ಮುಖ್ಯೋಪಾಧ್ಯಾಯರು |
ಅಧ್ಯಕ್ಷರ ಮಾತು : ಶ್ರೀ. ಕೆ.ಎನ್ . ಕೃಷ್ಣ ಭಟ್ , ಶಾಲಾ ವ್ಯವಸ್ಥಾಪಕರು, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರು |
ಉದ್ಘಾಟನೆ : ಶ್ರೀಮತಿ ಸುಧಾ ಜಯರಾಂ, ಅಧ್ಯಕ್ಷೆ , ಬದಿಯಡ್ಕ ಗ್ರಾಮ ಪಂಚಾಯತ್ |
ಮುಖ್ಯ ಅತಿಥಿ : ಶ್ರೀ ಕೈಲಾಸ ಮೂರ್ತಿ , ಎ.ಇ.ಒ ಕುಂಬಳೆ |
ಶುಭಾಶಂಸನೆ : ಶ್ರೀಮತಿ ಸೌಮ್ಯಾ ಮಹೇಶ್ , ಸದಸ್ಯೆ,ಬದಿಯಡ್ಕ ಗ್ರಾಮ ಪಂಚಾಯತ್ |
ಗೌರವಾರ್ಪಣೆ : ಶ್ರೀ ಕೃಷ್ಣ ಭಟ್ , ನಿವೃತ್ತ ಮುಖ್ಯೋಪಾಧ್ಯಾಯರು |
ಗೌರವಾರ್ಪಣೆ : ಶ್ರೀಮತಿ ಶಾರದಾ ಎಸ್.ಎನ್. ಭಟ್ ,ನಿವೃತ್ತ ಅಧ್ಯಾಪಕಿ |
ಗೌರವಾರ್ಪಣೆ : ಶ್ರೀ ಕೃಷ್ಣ ಭಟ್ ಅರೊಳಿ, ನಿವೃತ್ತ ಅಧ್ಯಾಪಕರು |
ಗೌರವಾರ್ಪಣೆ : ಶ್ರೀ ಸುಬ್ರಾಯ ಭಟ್ , ನಿವೃತ್ತ ಮುಖ್ಯೋಪಾಧ್ಯಾಯರು |
ಶುಭಾಶಂಸನೆ : ಶ್ರೀ ಯೂಸಫ್ ಕೊಟ್ಯಾಡಿ, ಬಿ ಆರ್ ಸಿ . ಟ್ರೈನರ್ |
Thursday 12 March 2015
Subscribe to:
Posts (Atom)