Sunday 28 June 2015
Friday 5 June 2015
Monday 1 June 2015
ಕಿಳಿಂಗಾರು ಶಾಲಾ ಪ್ರವೇಶೋತ್ಸವ
ಕಿಳಿಂಗಾರು ಶಾಲಾ ಪ್ರವೇಶೋತ್ಸವ
ಕಿಳಿಂಗಾರು ಎ.ಎಲ್.ಪಿ ಶಾಲಾ ಪ್ರವೇಶೋತ್ಸವವನ್ನು ಶಾಲಾ ಮೇನೆಜರ್ ಮತ್ತು ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ. ಕೆ . ಎನ್ . ಕೃಷ್ಣ ಭಟ್ ಉದ್ಘಾಟಿಸಿದರು.ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯಾ ಮಹೇಶ್ ,ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ಶುಭಾಶಂಸನೆಗೈದರು.ನವಾಗತ ಮಕ್ಕಳನ್ನು ಕಲಿಕಾ ಕಿಟ್,ಬಲೂನ್,ಬ್ಯಾಡ್ಜ್,ಟೊಪ್ಪಿ, ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರಾಮಕೃಷ್ಣ ಭಟ್ , ಅಧ್ಯಾಪಿಕೆ ಅನಿತಾ , ಹೆತ್ತವರು ಉಪಸ್ಥಿತರಿದ್ದರು. ಅಧ್ಯಾಪಿಕೆ ಮಧುಮತಿ ಸ್ವಾಗತಿಸಿ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
ಕಿಳಿಂಗಾರು ಎ.ಎಲ್.ಪಿ ಶಾಲಾ ಪ್ರವೇಶೋತ್ಸವವನ್ನು ಶಾಲಾ ಮೇನೆಜರ್ ಮತ್ತು ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ. ಕೆ . ಎನ್ . ಕೃಷ್ಣ ಭಟ್ ಉದ್ಘಾಟಿಸಿದರು.ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯಾ ಮಹೇಶ್ ,ಶಾಲಾ ಪಿ.ಟಿ.ಎ ಅಧ್ಯಕ್ಷ ಕೆ . ಪ್ರಕಾಶ್ ಭಟ್ ಶುಭಾಶಂಸನೆಗೈದರು.ನವಾಗತ ಮಕ್ಕಳನ್ನು ಕಲಿಕಾ ಕಿಟ್,ಬಲೂನ್,ಬ್ಯಾಡ್ಜ್,ಟೊಪ್ಪಿ, ಸಿಹಿತಿಂಡಿ ನೀಡಿ ಸ್ವಾಗತಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ರಾಮಕೃಷ್ಣ ಭಟ್ , ಅಧ್ಯಾಪಿಕೆ ಅನಿತಾ , ಹೆತ್ತವರು ಉಪಸ್ಥಿತರಿದ್ದರು. ಅಧ್ಯಾಪಿಕೆ ಮಧುಮತಿ ಸ್ವಾಗತಿಸಿ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
Subscribe to:
Posts (Atom)