ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ |
ಸ್ವಾಗತ ಶ್ರೀಮತಿ ಸೌಮ್ಯಾ ಮಹೇಶ್ |
ಪ್ರಾಸ್ತಾವಿಕ ನುಡಿ : ಶ್ರೀ ಯತೀಶ್ ಕುಮಾರ್ ರೈ (ಡಿ ಪಿ ಒ) |
ಉದ್ಘಾಟನೆ: ಶ್ರೀಮತಿ ಸುಧಾ ಜಯರಾಂ (ಅಧ್ಯಕ್ಷೆ , ಬದಿಯಡ್ಕ ಪಂಚಾಯತ್) |
ಮುಖ್ಯ ಅಥಿತಿ : ಶ್ರೀ ಕೈಲಾಸ್ ಮೂರ್ತಿ (ಕುಂಬಳೆ ಎ ಇ ಒ) |
ಮುಖ್ಯ ಅಥಿತಿ : ಶ್ರೀ ರಾಧಾಕೃಷ್ಣನ್ (ಬಿ ಪಿ ಒ , ಕುಂಬಳೆ) |
ವರದಿ ವಾಚನ : ಕೆ ರಾಮಕೃಷ್ಣ ಭಟ್ , ಶಾಲಾ ಮುಖ್ಯೋಪಾಧ್ಯಾಯರು |
ಶುಭಾಶಂಸನೆ : ಸುಬ್ರಾಯ ಭಟ್ , ಹಳೆ ವಿದ್ಯಾರ್ಥಿ ಸಂಘ |
ಕಲಿಕಾ ಕಿಟ್ ವಿತರಣೆ : ಕೊಡುಗೆ ಹಳೆ ವಿದ್ಯಾರ್ಥಿ ಸಂಘ |
ಸೆಮಿನಾರ್ ಮಂಡನೆ : ಇಬ್ರಾಹಿಂ ಬಿ ಮತ್ತು ಯೂಸಫ್ ಕೆ |
ಅಧ್ಯಕ್ಷರ ಮಾತು : ಕೆ ಯನ್ ಕೃಷ್ಣ ಭಟ್ |