Kasaragod D.P.O Sri. Yatheesh Kumar Rai visited to our school on 19/07/2014.
ತಾರೀಕು 22-09-2014 ರಂದು ಬಿ.ಆರ್.ಸಿ ಯಿಂದ ಅಂಬಿಕ ಮತ್ತು ಸಜಿತ ಆಗಮಿಸಿದ್ದರು. ಮಕ್ಕಳೊಂದಿಗೆ ಬೆರೆತರು...
ತಾರೀಕು 30-10-2014 ರಂದು ಫೋಕಸ್ ಕಾರ್ಯಕ್ರಮದಂಗವಾಗಿ . ಕುಂಬಳೆ ಬಿ.ಆರ್.ಸಿ ಯಿಂದ ಬಿ.ಪಿ.ಒ ರಾದಾಕೃಷ್ಣನ್, ಬಿ.ಆರ್.ಸಿ ತರಬೇತುದಾರರಾದ ಅಂಬಿಕ, ಯೂಸುಫ್ ಕೊಟ್ಯಾಡಿ ಆಗಮಿಸಿದ್ದರು
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸ ಮೂರ್ತಿ ಮತ್ತು ಶ್ರೀ ಕೃಷ್ಣರಾಜ ರವರು ತಾ. 20-01-2015 ರಂದು ನಮ್ಮ ಶಾಲೆಗೆ ಬೇಟಿಯಿತ್ತರು
ಡಿ .ಪಿ. ಒ ಯತೀಶ್ ಕುಮಾರ್ ರೈ ಮತ್ತು ಬಿ . ಆರ್ . ಸಿ . ಟ್ರೈನರ್ ಸುಜಾತ ತಾ 04/06/2015 ರಂದು ನಮ್ಮ ಶಾಲೆಗೆ ಭೇಟಿಯಿತ್ತರು .
Sri. Yatheesh Kumar Rai ( Kasaragod D.P.O ) |
ತಾರೀಕು 22-09-2014 ರಂದು ಬಿ.ಆರ್.ಸಿ ಯಿಂದ ಅಂಬಿಕ ಮತ್ತು ಸಜಿತ ಆಗಮಿಸಿದ್ದರು. ಮಕ್ಕಳೊಂದಿಗೆ ಬೆರೆತರು...
ತಾರೀಕು 30-10-2014 ರಂದು ಫೋಕಸ್ ಕಾರ್ಯಕ್ರಮದಂಗವಾಗಿ . ಕುಂಬಳೆ ಬಿ.ಆರ್.ಸಿ ಯಿಂದ ಬಿ.ಪಿ.ಒ ರಾದಾಕೃಷ್ಣನ್, ಬಿ.ಆರ್.ಸಿ ತರಬೇತುದಾರರಾದ ಅಂಬಿಕ, ಯೂಸುಫ್ ಕೊಟ್ಯಾಡಿ ಆಗಮಿಸಿದ್ದರು
ಕುಂಬಳೆ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ಕೈಲಾಸ ಮೂರ್ತಿ ಮತ್ತು ಶ್ರೀ ಕೃಷ್ಣರಾಜ ರವರು ತಾ. 20-01-2015 ರಂದು ನಮ್ಮ ಶಾಲೆಗೆ ಬೇಟಿಯಿತ್ತರು
ಡಿ .ಪಿ. ಒ ಯತೀಶ್ ಕುಮಾರ್ ರೈ ಮತ್ತು ಬಿ . ಆರ್ . ಸಿ . ಟ್ರೈನರ್ ಸುಜಾತ ತಾ 04/06/2015 ರಂದು ನಮ್ಮ ಶಾಲೆಗೆ ಭೇಟಿಯಿತ್ತರು .
ನಿಮ್ಮ ಶಾಲಾ ಮಕ್ಕಳ ಸೃಜನಶೀಲ ಬರವಣಿಗೆಗಳನ್ನು , ಚಿತ್ರಗಳನ್ನು, ಲೇಖನಗಳನ್ನು , ಕವಿತೆಗಳನ್ನು ಸೇರಿಸಲು ಪ್ರಯತ್ನಿಸಿರಿ...... ಉತ್ತಮವಾಗಿದೆ...... ಶುಭಕಾಮನೆಗಳು.....
ReplyDeleteಧನ್ಯವಾದಗಳು ಸರ್ .. ಖಂಡಿತವಾಗಿಯೂ ಪ್ರಯತ್ನಿಸುತ್ತೇವೆ.
ReplyDelete