Thursday 26 February 2015
Tuesday 10 February 2015
ಮೆಟ್ರಿಕ್ ಮೇಳ ಶಿಬಿರ
ಮೆಟ್ರಿಕ್ ಮೇಳ ಶಿಬಿರ
ನಮ್ಮ ಶಾಲೆಯಲ್ಲಿ ಗಣೆತ ಚಟುವಟಿಕೆಗಳಿಗೆ ಸಂಬಂಧಿಸಿದ ಮೆಟ್ರಿಕ್ ಶಿಬಿರ ಜರಗಿತು. ಮೆಟ್ರಿಕ್ ಮೇಳಗಳಲ್ಲಿ ರೂಪುಗೊಂಡ ಮಕ್ಕಳ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಪ್ರಕಾಶ್ ಭಟ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಿಕೆಯರಾದ ಮಧುಮತಿ,ಶ್ರೀವಿದ್ಯಾ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಶಿಬಿರದ ನೇತೃತ್ವ ವಹಿಸಿದರು.
ನಮ್ಮ ಶಾಲೆಯಲ್ಲಿ ಗಣೆತ ಚಟುವಟಿಕೆಗಳಿಗೆ ಸಂಬಂಧಿಸಿದ ಮೆಟ್ರಿಕ್ ಶಿಬಿರ ಜರಗಿತು. ಮೆಟ್ರಿಕ್ ಮೇಳಗಳಲ್ಲಿ ರೂಪುಗೊಂಡ ಮಕ್ಕಳ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು. ಪಿ.ಟಿ.ಎ ಅಧ್ಯಕ್ಷ ಪ್ರಕಾಶ್ ಭಟ್ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯರಾದ ರಾಮಕೃಷ್ಣ ಭಟ್ ಉಪಸ್ಥಿತರಿದ್ದರು. ಶಾಲಾ ಅಧ್ಯಾಪಿಕೆಯರಾದ ಮಧುಮತಿ,ಶ್ರೀವಿದ್ಯಾ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ಶಿಬಿರದ ನೇತೃತ್ವ ವಹಿಸಿದರು.
Wednesday 4 February 2015
ಫೋಕಸ್ - ವಿದ್ಯಾಲಯ ಅಭಿವೃದ್ಧಿ ಸಂಘದ ಸಭೆ
ಕಿಳಿಂಗಾರು ಶಾಲಾ ಅಭಿವೃದ್ಧಿ ಸಂಘದ ಸಭೆಯು ಜರಗಿತು. ಶಾಲಾ ಪಿ.ಟಿ.ಎ ಅಧ್ಯಕ್ಷ ಪ್ರಕಾಶ್ ಭಟ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ವ್ಯವಸ್ಥಾಪಕರೂ, ಬದಿಯಡ್ಕ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಕೆ. ಯನ್. ಕೃಷ್ಣ ಭಟ್ , ನಿವೃತ್ತ ಮುಖ್ಯೋಪಾದ್ಯಾಯರಾದ ಸುಬ್ರಾಯ ಭಟ್ , ಎಂ.ಪಿ.ಟಿ.ಅ ಅಧ್ಯಕ್ಷೆ ಆಶಾ ನಿಡುಗಳ ಶುಭಾಶಂಸನೆಗೈದರು. ಬಿ. ಆರ್. ಸಿ ತರಬೇತುದಾರೆಯರಾದ ಅಂಬಿಕಾ , ಸುಜಾ ಮಾಹಿತಿ ನೀಡಿದರು. ಕನ್ಯಪ್ಪಾಡಿ ವೃದ್ಧಾಶ್ರಮದ ಮೇಲ್ವಿಚಾರಕಿ ಇಂದಿರಾ,ಶಾಲಾ ಮುಖ್ಯೋಪಾದ್ಯಾಯರಾದ ರಾಮಕೃಷ್ಣ ಭಟ್, ಅಧ್ಯಾಪಕಿ ಶ್ರೀವಿದ್ಯಾ ಉಪಸ್ಥಿತರಿದ್ದರು.
ಅಧ್ಯಾಪಕಿ ಮಧುಮತಿ . ಎ ಸ್ವಾಗತಿಸಿ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
ಅಧ್ಯಾಪಕಿ ಮಧುಮತಿ . ಎ ಸ್ವಾಗತಿಸಿ, ಅಧ್ಯಾಪಕ ಪ್ರದೀಪ್ ಕುಮಾರ್ ಶೆಟ್ಟಿ ವಂದಿಸಿದರು.
Subscribe to:
Posts (Atom)