" ALPS KILINGAR GOT 3 LSS. WINNERS ; AKASH N, CHINMAYI BHARADWAJ K, ASHWINI K... .. "
" "WELCOME TO OUR SCHOOL BLOG _ WISH YOU A HAPPY ACADEMIC YEAR - 2017-18 " .. "

Tuesday 30 December 2014

ಫೋಕಸ್ ವಿಚಾರ ಸಂಕಿರಣ ಶಾಲಾ ಮಟ್ಟದ ಉದ್ಘಾಟನೆ

ಶಾಲಾ ವಿದ್ಯಾರ್ಥಿನಿಯರಿಂದ ಪ್ರಾರ್ಥನೆ

ಸ್ವಾಗತ ಶ್ರೀಮತಿ ಸೌಮ್ಯಾ ಮಹೇಶ್

ಪ್ರಾಸ್ತಾವಿಕ ನುಡಿ : ಶ್ರೀ  ಯತೀಶ್ ಕುಮಾರ್ ರೈ (ಡಿ ಪಿ ಒ)


ಉದ್ಘಾಟನೆ: ಶ್ರೀಮತಿ ಸುಧಾ ಜಯರಾಂ (ಅಧ್ಯಕ್ಷೆ , ಬದಿಯಡ್ಕ ಪಂಚಾಯತ್)

ಮುಖ್ಯ ಅಥಿತಿ : ಶ್ರೀ ಕೈಲಾಸ್ ಮೂರ್ತಿ (ಕುಂಬಳೆ ಎ ಇ ಒ)

ಮುಖ್ಯ ಅಥಿತಿ : ಶ್ರೀ ರಾಧಾಕೃಷ್ಣನ್ (ಬಿ ಪಿ ಒ , ಕುಂಬಳೆ)


ವರದಿ ವಾಚನ : ಕೆ ರಾಮಕೃಷ್ಣ ಭಟ್ , ಶಾಲಾ ಮುಖ್ಯೋಪಾಧ್ಯಾಯರು

ಶುಭಾಶಂಸನೆ : ಸುಬ್ರಾಯ ಭಟ್ , ಹಳೆ ವಿದ್ಯಾರ್ಥಿ ಸಂಘ



ಕಲಿಕಾ ಕಿಟ್ ವಿತರಣೆ : ಕೊಡುಗೆ ಹಳೆ ವಿದ್ಯಾರ್ಥಿ ಸಂಘ




ಸೆಮಿನಾರ್ ಮಂಡನೆ : ಇಬ್ರಾಹಿಂ ಬಿ ಮತ್ತು ಯೂಸಫ್ ಕೆ

ಅಧ್ಯಕ್ಷರ ಮಾತು : ಕೆ ಯನ್ ಕೃಷ್ಣ ಭಟ್


No comments:

Post a Comment