ಚಾಂದ್ರ ದಿನಾಚರಣೆ
ಚಂದ್ರಯಾನದ ವಿವಿಧ ಹಂತಗಳ ಕುರಿತಾದ ವಿವರಗಳನ್ನು,ವೀಡಿಯೋ ಪ್ರದರ್ಶನ ಮೂಲಕ, ದಿನದ ಮಹತ್ವವನ್ನು ಅಧ್ಯಾಪಕರಾದ ಪ್ರದೀಪ್ ಕುಮಾರ್ ಶೆಟ್ಟಿ ವಿವರಿಸಿದರು. ಈ ಸಂದರ್ಭದಲ್ಲಿ ಗಗನಯಾತ್ರಿ ವೇಷಧಾರಿ ಜಯರಾಜ್
ನಾಲ್ಕನೇ ತರಗತಿ ತಮ್ಮ ಅನುಭವಗಳನ್ನು ಹಂಚಿಕೊಂಡರು.ರಸಪ್ರಶ್ನೆ
ಸ್ಪರ್ಧೆ ವಿದ್ಯಾರ್ಥಿಗಳಿಗೆ ನಡೆಯಿತು.
No comments:
Post a Comment